Arvind Kejriwal: 'ಎಷ್ಟೇ ಅಡ್ಡಿಪಡಿಸಿ, ನಾನು ಸಿಂಗಪುರಕ್ಕೆ ಹೋಗ್ತೀನಿ': ಕೇಂದ್ರಕ್ಕೆ ಕೇಜ್ರಿವಾಲ್ ಸವಾಲು

Arvind Kejriwal Singapore Visit: ವಿಶ್ವ ನಗರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಿಂಗಪುರಕ್ಕೆ ತೆರಳಲು ತಮಗೆ ಅನುಮತಿ ನೀಡದ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಏನೇ ಆದರೂ ತಮ್ಮ ಪ್ರಯಾಣ ಯೋಜನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

Arvind Kejriwal: 'ಎಷ್ಟೇ ಅಡ್ಡಿಪಡಿಸಿ, ನಾನು ಸಿಂಗಪುರಕ್ಕೆ ಹೋಗ್ತೀನಿ': ಕೇಂದ್ರಕ್ಕೆ ಕೇಜ್ರಿವಾಲ್ ಸವಾಲು
Linkup
Arvind Kejriwal Singapore Visit: ವಿಶ್ವ ನಗರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಿಂಗಪುರಕ್ಕೆ ತೆರಳಲು ತಮಗೆ ಅನುಮತಿ ನೀಡದ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಏನೇ ಆದರೂ ತಮ್ಮ ಪ್ರಯಾಣ ಯೋಜನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.