ಶರದ್ ಪವಾರ್ ಜತೆ ಬಂಡಾಯ ನಾಯಕರ ದಿಢೀರ್ ಭೇಟಿ: ಕುತೂಹಲ ಮೂಡಿಸಿದ ಸಭೆ
ಶರದ್ ಪವಾರ್ ಜತೆ ಬಂಡಾಯ ನಾಯಕರ ದಿಢೀರ್ ಭೇಟಿ: ಕುತೂಹಲ ಮೂಡಿಸಿದ ಸಭೆ
Maharashtra Political Crisis: ಮಹಾರಾಷ್ಟ್ರದಲ್ಲಿ ರಾಜಕೀಯ ತಿರುವುಗಳು ಮುಂದುವರಿದಿದೆ. ಎನ್ಸಿಪಿ ನಾಯಕನ ವಿರುದ್ಧ ಬಂಡಾಯವೆದ್ದು ಶಿವಸೇನಾ- ಬಿಜೆಪಿ ಮೈತ್ರಿ ಸರ್ಕಾರ ಸೇರಿಕೊಂಡಿರುವ ಶಾಸಕರು ಹಾಗೂ ಸಚಿವರು, ಶರದ್ ಪವಾರ್ ಅವರನ್ನು ಭಾನುವಾರ ದಿಢೀರ್ ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
Maharashtra Political Crisis: ಮಹಾರಾಷ್ಟ್ರದಲ್ಲಿ ರಾಜಕೀಯ ತಿರುವುಗಳು ಮುಂದುವರಿದಿದೆ. ಎನ್ಸಿಪಿ ನಾಯಕನ ವಿರುದ್ಧ ಬಂಡಾಯವೆದ್ದು ಶಿವಸೇನಾ- ಬಿಜೆಪಿ ಮೈತ್ರಿ ಸರ್ಕಾರ ಸೇರಿಕೊಂಡಿರುವ ಶಾಸಕರು ಹಾಗೂ ಸಚಿವರು, ಶರದ್ ಪವಾರ್ ಅವರನ್ನು ಭಾನುವಾರ ದಿಢೀರ್ ಭೇಟಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.