ನಿಮ್ಮ ಜಾಗಕ್ಕೆ ಅಜಿತ್‌ ಪವಾರ್‌ ಶೀಘ್ರವೇ ಬರ್ತಾರೆ : ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆಗೆ ಸಾಮ್ನಾ ಎಚ್ಚರಿಕೆ

Saamana Says Ajit Pawar To Replace Eknath Shinde : ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ಹೈಡ್ರಾಮಾಗಳು ದೇಶದ ಗಮನ ಸೆಳೆಯುತ್ತಿವೆ. ಒಂದು ವರ್ಷದಲ್ಲಿ ಎರಡು ಪಕ್ಷಗಳು ಇಬ್ಬಾಗ ಆಗಿದ್ದು, ಬಿಜೆಪಿ ಜೊತೆ ಕೈಜೋಡಿಸಿವೆ. ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆಗೆ ಎಚ್ಚರಿಕೆ ನೀಡಿರುವ ಉದ್ಧವ್‌ ಠಾಕ್ರೆ ಶಿವಸೇನೆ ಬಣ ನಿಮ್ಮ ಜಾಗಕ್ಕೆ ಅಜಿತ್‌ ಪವಾರ್‌ ಶೀಘ್ರವೇ ಬರ್ತಾರೆ ಎಂದು ಹೇಳಿದೆ.

ನಿಮ್ಮ ಜಾಗಕ್ಕೆ ಅಜಿತ್‌ ಪವಾರ್‌ ಶೀಘ್ರವೇ ಬರ್ತಾರೆ : ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆಗೆ ಸಾಮ್ನಾ ಎಚ್ಚರಿಕೆ
Linkup
Saamana Says Ajit Pawar To Replace Eknath Shinde : ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ಹೈಡ್ರಾಮಾಗಳು ದೇಶದ ಗಮನ ಸೆಳೆಯುತ್ತಿವೆ. ಒಂದು ವರ್ಷದಲ್ಲಿ ಎರಡು ಪಕ್ಷಗಳು ಇಬ್ಬಾಗ ಆಗಿದ್ದು, ಬಿಜೆಪಿ ಜೊತೆ ಕೈಜೋಡಿಸಿವೆ. ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆಗೆ ಎಚ್ಚರಿಕೆ ನೀಡಿರುವ ಉದ್ಧವ್‌ ಠಾಕ್ರೆ ಶಿವಸೇನೆ ಬಣ ನಿಮ್ಮ ಜಾಗಕ್ಕೆ ಅಜಿತ್‌ ಪವಾರ್‌ ಶೀಘ್ರವೇ ಬರ್ತಾರೆ ಎಂದು ಹೇಳಿದೆ.