ಔರಂಗಜೇಬ್ನನ್ನು ಅಪ್ಪಿಕೊಂಡ ಉದ್ಧವ್ ಠಾಕ್ರೆ: ಮಹಾರಾಷ್ಟ್ರದಲ್ಲಿ ಪೋಸ್ಟರ್ ವಿವಾದ
ಔರಂಗಜೇಬ್ನನ್ನು ಅಪ್ಪಿಕೊಂಡ ಉದ್ಧವ್ ಠಾಕ್ರೆ: ಮಹಾರಾಷ್ಟ್ರದಲ್ಲಿ ಪೋಸ್ಟರ್ ವಿವಾದ
Uddhav Thackeray With Aurangzeb Controversy: ಮಹಾರಾಷ್ಟ್ರದಲ್ಲಿ ಔರಂಗಜೇಬ್ ವಿಚಾರವಾಗಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಮುಂದುವರಿದಿದೆ. ಮುಂಬಯಿಯ ಮಹೀಮ್ ಪ್ರದೇಶದಲ್ಲಿ ಬುಧವಾರ ರಾತ್ರೋ ರಾತ್ರಿ ಪೋಸ್ಟರ್ ಒಂದನ್ನು ಅಳವಡಿಸಲಾಗಿದೆ. ಅದರಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಹಾಗೂ ಪ್ರಕಾಶ್ ಅಂಬೇಡ್ಕರ್ ಅವರು ಔರಂಗಜೇಬ್ನನ್ನು ಅಪ್ಪಿಕೊಂಡ ರೀತಿ ಚಿತ್ರ ಪ್ರದರ್ಶಿಸಲಾಗಿದೆ.
Uddhav Thackeray With Aurangzeb Controversy: ಮಹಾರಾಷ್ಟ್ರದಲ್ಲಿ ಔರಂಗಜೇಬ್ ವಿಚಾರವಾಗಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಮುಂದುವರಿದಿದೆ. ಮುಂಬಯಿಯ ಮಹೀಮ್ ಪ್ರದೇಶದಲ್ಲಿ ಬುಧವಾರ ರಾತ್ರೋ ರಾತ್ರಿ ಪೋಸ್ಟರ್ ಒಂದನ್ನು ಅಳವಡಿಸಲಾಗಿದೆ. ಅದರಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಹಾಗೂ ಪ್ರಕಾಶ್ ಅಂಬೇಡ್ಕರ್ ಅವರು ಔರಂಗಜೇಬ್ನನ್ನು ಅಪ್ಪಿಕೊಂಡ ರೀತಿ ಚಿತ್ರ ಪ್ರದರ್ಶಿಸಲಾಗಿದೆ.