ಸಿಎಂ ಬೊಮ್ಮಾಯಿ ಸದಾಶಯದಿಂದ ಹೊಣೆಗಾರಿಕೆ ನೀಡಿದರೆ, ಜವಾಬ್ದಾರಿ ಮರೆತ ಸಚಿವರಿಂದ ವಿಜಯೋತ್ಸವ: ಎಚ್ ಡಿಕೆ ತೀವ್ರ ಕಿಡಿ
ಕೋವಿಡ್ ನಿರ್ವಹಣೆ ದೃಷ್ಟಿಕೋನದಿಂದ ಸಿಎಂ ಬಸವರಾಜ ಬೊಮ್ಮಾಯಿ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಿದರೆ ಬೇಜವಾಬ್ದಾರಿ ಸಚಿವರು ವಿಜಯೋಯತ್ಸವ ಆಚರಿಸಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
![ಸಿಎಂ ಬೊಮ್ಮಾಯಿ ಸದಾಶಯದಿಂದ ಹೊಣೆಗಾರಿಕೆ ನೀಡಿದರೆ, ಜವಾಬ್ದಾರಿ ಮರೆತ ಸಚಿವರಿಂದ ವಿಜಯೋತ್ಸವ: ಎಚ್ ಡಿಕೆ ತೀವ್ರ ಕಿಡಿ](https://media.kannadaprabha.com/uploads/user/imagelibrary/2021/6/29/original/HDK.jpg)