ಪ್ರತಿ ಮೀನುಗಾರರ ಬಿಡುಗಡೆಗೆ ತಲಾ 1 ಕೋಟಿ ರೂ ನೀಡಿ: ಭಾರತಕ್ಕೆ ಶ್ರೀಲಂಕಾ ಕೋರ್ಟ್ ಸೂಚನೆ!

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತ ಸಾಕಷ್ಟು ನೆರವು ನೀಡುತ್ತಿದೆ. ಆದರೆ ಲಂಕಾದ ಜೈಲುಗಳಲ್ಲಿ ಬಂಧಿಯಾಗಿರುವ ತಮಿಳುನಾಡಿನ ಮೀನುಗಾರರ ಬಿಡುಗಡೆಗೆ ಜಾಮೀನಿನ ಮೇಲೆ ಬೃಹತ್ ಮೊತ್ತ ಪಾವತಿಸುವಂತೆ ಶ್ರೀಲಂಕಾ ಕೋರ್ಟ್, ಭಾರತಕ್ಕೆ ಸೂಚನೆ ನೀಡಿದೆ.

ಪ್ರತಿ ಮೀನುಗಾರರ ಬಿಡುಗಡೆಗೆ ತಲಾ 1 ಕೋಟಿ ರೂ ನೀಡಿ: ಭಾರತಕ್ಕೆ ಶ್ರೀಲಂಕಾ ಕೋರ್ಟ್ ಸೂಚನೆ!
Linkup
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತ ಸಾಕಷ್ಟು ನೆರವು ನೀಡುತ್ತಿದೆ. ಆದರೆ ಲಂಕಾದ ಜೈಲುಗಳಲ್ಲಿ ಬಂಧಿಯಾಗಿರುವ ತಮಿಳುನಾಡಿನ ಮೀನುಗಾರರ ಬಿಡುಗಡೆಗೆ ಜಾಮೀನಿನ ಮೇಲೆ ಬೃಹತ್ ಮೊತ್ತ ಪಾವತಿಸುವಂತೆ ಶ್ರೀಲಂಕಾ ಕೋರ್ಟ್, ಭಾರತಕ್ಕೆ ಸೂಚನೆ ನೀಡಿದೆ.