ಗೋಶಾಲೆಗೆ ಭೂಮಿ ನೀಡಿ, ಜಿಂದಾಲ್ ಗಿಂತ ಹೆಚ್ಚು ಹಣ ನೀಡುತ್ತೇವೆ: ಸಿಎಂಗೆ ಯತ್ನಾಳ್ ಪತ್ರ

ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನೊಂದಿಗಿನ ಭೂ ಒಪ್ಪಂದದ ಗುತ್ತಿಗೆ ಮತ್ತು ಮಾರಾಟಕ್ಕೆ ಸಚಿವ ಸಂಪುಟ ನೀಡಿದ್ದ ಅನುಮೋದನೆ ಹಿಂತೆಗೆದುಕೊಂಡ ಒಂದು ತಿಂಗಳ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪ ಅವರಿಗೆ ಗೋಶಾಲೆಗೆ 500 ಎಕರೆ ಭೂಮಿ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ.

ಗೋಶಾಲೆಗೆ ಭೂಮಿ ನೀಡಿ, ಜಿಂದಾಲ್ ಗಿಂತ ಹೆಚ್ಚು ಹಣ ನೀಡುತ್ತೇವೆ: ಸಿಎಂಗೆ ಯತ್ನಾಳ್ ಪತ್ರ
Linkup
ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನೊಂದಿಗಿನ ಭೂ ಒಪ್ಪಂದದ ಗುತ್ತಿಗೆ ಮತ್ತು ಮಾರಾಟಕ್ಕೆ ಸಚಿವ ಸಂಪುಟ ನೀಡಿದ್ದ ಅನುಮೋದನೆ ಹಿಂತೆಗೆದುಕೊಂಡ ಒಂದು ತಿಂಗಳ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪ ಅವರಿಗೆ ಗೋಶಾಲೆಗೆ 500 ಎಕರೆ ಭೂಮಿ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ.