Excise Policy Scam: ಎಎಪಿ ಬಿಟ್ಟು ಬಿಜೆಪಿ ಸೇರಿದ್ರೆ ಕೇಸ್ ಮುಚ್ಚಿಹಾಕುವ ಆಫರ್ : ಸಿಸೋಡಿಯಾ ಸ್ಫೋಟಕ ಮಾಹಿತಿ

Excise Policy Scam: ದಿಲ್ಲಿ ಸರ್ಕಾರ ರೂಪಿಸಿರುವ ಅಬಕಾರಿ ನೀತಿಯು ದೇಶದಲ್ಲೇ ಅತ್ಯುತ್ತಮ. ಕೇಜ್ರಿವಾಲ್ ಮಾದರಿ ಆಡಳಿತವು ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ನೀವು ಬೇಕಿದ್ದರೆ ಎಷ್ಟು ಮಂದಿ ಮಂತ್ರಿಗಳನ್ನಾದ್ರೂ ಜೈಲಿಗೆ ತಳ್ಳಿ. ನಾನು ಈಗಲೂ ದಿಲ್ಲಿ ಅಬಕಾರಿ ನೀತಿ ಪರವಾಗಿ ನಿಲ್ಲುವೆ. ಈ ನೀತಿಯನ್ನು ನೀವೂ ಜಾರಿ ಮಾಡಿ, ಅದರ ಫಲಿತಾಂಶ ನೋಡಿ. ಈ ಹಿಂದೆ ಆಡಳಿತದಲ್ಲಿ ಇದ್ದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ಎಲ್ಲಾ ರೀತಿಯ ಅಡೆತಡೆ ಸೃಷ್ಟಿ ಮಾಡಿದ್ದರು ಎಂದು ಮನೀಶ್ ಸಿಸೋಡಿಯಾ ಹರಿಹಾಯ್ದಿದ್ದಾರೆ.

Excise Policy Scam: ಎಎಪಿ ಬಿಟ್ಟು ಬಿಜೆಪಿ ಸೇರಿದ್ರೆ ಕೇಸ್ ಮುಚ್ಚಿಹಾಕುವ ಆಫರ್ : ಸಿಸೋಡಿಯಾ ಸ್ಫೋಟಕ ಮಾಹಿತಿ
Linkup
Excise Policy Scam: ದಿಲ್ಲಿ ಸರ್ಕಾರ ರೂಪಿಸಿರುವ ಅಬಕಾರಿ ನೀತಿಯು ದೇಶದಲ್ಲೇ ಅತ್ಯುತ್ತಮ. ಕೇಜ್ರಿವಾಲ್ ಮಾದರಿ ಆಡಳಿತವು ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ. ನೀವು ಬೇಕಿದ್ದರೆ ಎಷ್ಟು ಮಂದಿ ಮಂತ್ರಿಗಳನ್ನಾದ್ರೂ ಜೈಲಿಗೆ ತಳ್ಳಿ. ನಾನು ಈಗಲೂ ದಿಲ್ಲಿ ಅಬಕಾರಿ ನೀತಿ ಪರವಾಗಿ ನಿಲ್ಲುವೆ. ಈ ನೀತಿಯನ್ನು ನೀವೂ ಜಾರಿ ಮಾಡಿ, ಅದರ ಫಲಿತಾಂಶ ನೋಡಿ. ಈ ಹಿಂದೆ ಆಡಳಿತದಲ್ಲಿ ಇದ್ದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ಎಲ್ಲಾ ರೀತಿಯ ಅಡೆತಡೆ ಸೃಷ್ಟಿ ಮಾಡಿದ್ದರು ಎಂದು ಮನೀಶ್ ಸಿಸೋಡಿಯಾ ಹರಿಹಾಯ್ದಿದ್ದಾರೆ.