Delhi Liquor Policy: ದಿಲ್ಲಿ ಅಬಕಾರಿ ನೀತಿ ಹಗರಣ: ಕೆಸಿಆರ್ ಪುತ್ರಿಯ ಮಾಜಿ ಲೆಕ್ಕಾಧಿಕಾರಿ ಬಂಧನ
Delhi Liquor Policy: ದಿಲ್ಲಿ ಅಬಕಾರಿ ನೀತಿ ಹಗರಣ: ಕೆಸಿಆರ್ ಪುತ್ರಿಯ ಮಾಜಿ ಲೆಕ್ಕಾಧಿಕಾರಿ ಬಂಧನ
Delhi Liquor Policy Case: ದಿಲ್ಲಿಯಲ್ಲಿ ಪ್ರಸ್ತುತ ರದ್ದುಗೊಂಡಿರುವ ವಿವಾದಾತ್ಮಕ ಅಬಕಾರಿ ನೀತಿಯಲ್ಲಿ ಭಾಗಿಯಾದ ಆರೋಪದಲ್ಲಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗಳು ಕೆ ಕವಿತಾ ಅವರ ಮಾಜಿ ಲೆಕ್ಕ ಪರಿಶೋಧನಾ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ.
Delhi Liquor Policy Case: ದಿಲ್ಲಿಯಲ್ಲಿ ಪ್ರಸ್ತುತ ರದ್ದುಗೊಂಡಿರುವ ವಿವಾದಾತ್ಮಕ ಅಬಕಾರಿ ನೀತಿಯಲ್ಲಿ ಭಾಗಿಯಾದ ಆರೋಪದಲ್ಲಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗಳು ಕೆ ಕವಿತಾ ಅವರ ಮಾಜಿ ಲೆಕ್ಕ ಪರಿಶೋಧನಾ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ.