ಅಜಿತ್ ಪವಾರ್ ಬಂಡಾಯಕ್ಕಿದೆ ಸುದೀರ್ಘ ಇತಿಹಾಸ: ನಡೆ ಅಚ್ಚರಿಯಾದರೂ, ಅನಿರೀಕ್ಷಿತವಲ್ಲ!

ಮಹಾರಾಷ್ಟ್ರ ಡಿಸಿಎಂ ಆಗಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಕ್ಷದ ನಾಯಕತ್ವದ ವಿರುದ್ಧ ಅಜಿತ್ ಪವಾರ್ ಅವರ ಅಸಮಾಧಾನ ಹೊಸದೇನಲ್ಲ. 2009 ರಲ್ಲಿ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ನಿರ್ಧಾರ ಮತ್ತು ನಾಯಕತ್ವದ ಶೈಲಿಯನ್ನು ಬಹಿರಂಗವಾಗಿ ಟೀಕಿಸಲು ಮುಂದಾದರು. ಆ ನಂತರ ಅವರ ಬಂಡಾಯ ಅಚ್ಚರಿಯಲ್ಲ, ಸಾಮಾನ್ಯವಾಯಿತು!

ಅಜಿತ್ ಪವಾರ್ ಬಂಡಾಯಕ್ಕಿದೆ ಸುದೀರ್ಘ ಇತಿಹಾಸ: ನಡೆ ಅಚ್ಚರಿಯಾದರೂ, ಅನಿರೀಕ್ಷಿತವಲ್ಲ!
Linkup
ಮಹಾರಾಷ್ಟ್ರ ಡಿಸಿಎಂ ಆಗಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಕ್ಷದ ನಾಯಕತ್ವದ ವಿರುದ್ಧ ಅಜಿತ್ ಪವಾರ್ ಅವರ ಅಸಮಾಧಾನ ಹೊಸದೇನಲ್ಲ. 2009 ರಲ್ಲಿ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ನಿರ್ಧಾರ ಮತ್ತು ನಾಯಕತ್ವದ ಶೈಲಿಯನ್ನು ಬಹಿರಂಗವಾಗಿ ಟೀಕಿಸಲು ಮುಂದಾದರು. ಆ ನಂತರ ಅವರ ಬಂಡಾಯ ಅಚ್ಚರಿಯಲ್ಲ, ಸಾಮಾನ್ಯವಾಯಿತು!