ಬಿಎಸ್ ವೈ ವಿರುದ್ಧ ಸಿಡಿದಿದ್ದ ಯೋಗೇಶ್ವರ್, ಯತ್ನಾಳ್ ಗೆ ಮುಖಭಂಗ; ಅಶಿಸ್ತು, ಅತಿಯಾದ ಓಲೈಕೆ ಸಹಿಸಲ್ಲ: 'ಹೈ' ಸಂದೇಶ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ನಿರಂತರವಾಗಿ ಕಹಳೆ ಊದಿದ್ದ ಶಾಸಕರಾದ ಸಿಪಿಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಅವರನ್ನು ಬೊಮ್ಮಾಯಿ ಸಂಪುಟದಿಂದ ಹೊರಗಿಡಲಾಗಿದೆ.

ಬಿಎಸ್ ವೈ ವಿರುದ್ಧ ಸಿಡಿದಿದ್ದ ಯೋಗೇಶ್ವರ್, ಯತ್ನಾಳ್ ಗೆ ಮುಖಭಂಗ; ಅಶಿಸ್ತು, ಅತಿಯಾದ ಓಲೈಕೆ ಸಹಿಸಲ್ಲ: 'ಹೈ' ಸಂದೇಶ
Linkup
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ನಿರಂತರವಾಗಿ ಕಹಳೆ ಊದಿದ್ದ ಶಾಸಕರಾದ ಸಿಪಿಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಅವರನ್ನು ಬೊಮ್ಮಾಯಿ ಸಂಪುಟದಿಂದ ಹೊರಗಿಡಲಾಗಿದೆ.