ಅಂಬಿ ಸ್ಮಾರಕ ವಿಷಯ ಮಾತಾಡಲು ಹೋಗಿದ್ದ ಹಿರಿಯ ಕಲಾವಿದರನ್ನು ಅವಮಾನಿಸಿ ಕಳಿಸಿದ್ದರು: ಹೆಚ್ ಡಿಕೆ ವಿರುದ್ಧ ಸುಮಲತಾ ಆರೋಪ

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ದಳಪತಿಗಳ ನಡುವಿನ ಮಾತಿನ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ತೀರಾ ವೈಯಕ್ತಿಕ ಮಟ್ಟಕ್ಕೆ ಹೋಗುತ್ತಿದೆ, 2018ರಲ್ಲಿ ಅಂಬರೀಷ್ ನಿಧನವಾದಾಗಿನಿಂದ ಹಿಡಿದು 2019ರ ಲೋಕಸಭೆ ಚುನಾವಣೆಯಲ್ಲಿನ ಸಮರದಿಂದ ಇಂದು ಕೂಡ ಮುಂದುವರಿದಿದೆ. 

ಅಂಬಿ ಸ್ಮಾರಕ ವಿಷಯ ಮಾತಾಡಲು ಹೋಗಿದ್ದ ಹಿರಿಯ ಕಲಾವಿದರನ್ನು ಅವಮಾನಿಸಿ ಕಳಿಸಿದ್ದರು: ಹೆಚ್ ಡಿಕೆ ವಿರುದ್ಧ ಸುಮಲತಾ ಆರೋಪ
Linkup
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ದಳಪತಿಗಳ ನಡುವಿನ ಮಾತಿನ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ತೀರಾ ವೈಯಕ್ತಿಕ ಮಟ್ಟಕ್ಕೆ ಹೋಗುತ್ತಿದೆ, 2018ರಲ್ಲಿ ಅಂಬರೀಷ್ ನಿಧನವಾದಾಗಿನಿಂದ ಹಿಡಿದು 2019ರ ಲೋಕಸಭೆ ಚುನಾವಣೆಯಲ್ಲಿನ ಸಮರದಿಂದ ಇಂದು ಕೂಡ ಮುಂದುವರಿದಿದೆ.