Maharashtra Political Crisis: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ವಿಶ್ವಾಸಮತ ನಿಲುವಳಿ ಮಂಡಿಸುವ ಶಿಂಧೆ ಬಣದ ಪ್ರಯತ್ನಕ್ಕೆ ಡೆಪ್ಯುಟಿ ಸ್ಪೀಕರ್ ಅಡ್ಡಗಾಲು ಹಾಕಿದ್ದಾರೆ. ಇದರಿಂದ ಕೋರ್ಟ್ ಮೂಲಕ ಹೋರಾಟ ನಡೆಸಲು ಹಾಗೂ ಅನರ್ಹತೆ ಕತ್ತಿಯಿಂದ ಪಾರಾಗಲು ಬಂಡಾಯ ಶಾಸಕರು ನಿರ್ಧರಿಸಿದ್ದಾರೆ.
Maharashtra Political Crisis: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ವಿಶ್ವಾಸಮತ ನಿಲುವಳಿ ಮಂಡಿಸುವ ಶಿಂಧೆ ಬಣದ ಪ್ರಯತ್ನಕ್ಕೆ ಡೆಪ್ಯುಟಿ ಸ್ಪೀಕರ್ ಅಡ್ಡಗಾಲು ಹಾಕಿದ್ದಾರೆ. ಇದರಿಂದ ಕೋರ್ಟ್ ಮೂಲಕ ಹೋರಾಟ ನಡೆಸಲು ಹಾಗೂ ಅನರ್ಹತೆ ಕತ್ತಿಯಿಂದ ಪಾರಾಗಲು ಬಂಡಾಯ ಶಾಸಕರು ನಿರ್ಧರಿಸಿದ್ದಾರೆ.