ಹನುಮಾನ್ ಚಾಲೀಸ ವಿವಾದ: ರಾಣಾ ದಂಪತಿಗೆ ಜಾಮೀನು, ಅವರು ಮುಗ್ಧರಲ್ಲ ಎಂದ ಪೊಲೀಸರು

ಹನುಮಾನ್ ಚಾಲೀಸ ಪ್ರಕರಣದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ನವನೀತ್ ರಾಣಾ ಮತ್ತು ರವಿ ರಾಣಾ ದಂಪತಿಗೆ ಮುಂಬಯಿಯ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ. ಏಪ್ರಿಲ್ 23ರಂದು ಬಂಧನಕ್ಕೆ ಒಳಗಾಗಿದ್ದ ಈ ದಂಪತಿಗೆ ಜಾಮೀನು ನೀಡಲು ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು.

ಹನುಮಾನ್ ಚಾಲೀಸ ವಿವಾದ: ರಾಣಾ ದಂಪತಿಗೆ ಜಾಮೀನು, ಅವರು ಮುಗ್ಧರಲ್ಲ ಎಂದ ಪೊಲೀಸರು
Linkup
ಹನುಮಾನ್ ಚಾಲೀಸ ಪ್ರಕರಣದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ನವನೀತ್ ರಾಣಾ ಮತ್ತು ರವಿ ರಾಣಾ ದಂಪತಿಗೆ ಮುಂಬಯಿಯ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ. ಏಪ್ರಿಲ್ 23ರಂದು ಬಂಧನಕ್ಕೆ ಒಳಗಾಗಿದ್ದ ಈ ದಂಪತಿಗೆ ಜಾಮೀನು ನೀಡಲು ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು.