ಬೆಂಗಳೂರು ಅರಮನೆ ಮೈದಾನ ಬಳಿ ರಸ್ತೆ ಅಗಲೀಕರಣ:ನಗರಾಭಿವೃದ್ಧಿ ಇಲಾಖೆಯಿಂದ ಹೈಕೋರ್ಟ್ಗೆ ಅಫಿಡವಿಟ್
ಬೆಂಗಳೂರು ಅರಮನೆ ಮೈದಾನ ಬಳಿ ರಸ್ತೆ ಅಗಲೀಕರಣ:ನಗರಾಭಿವೃದ್ಧಿ ಇಲಾಖೆಯಿಂದ ಹೈಕೋರ್ಟ್ಗೆ ಅಫಿಡವಿಟ್
ಬೆಂಗಳೂರು ಮಹಾನಗರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿಒಂದಾದ ಅರಮನೆ ಮೈದಾನ ಬಳಿ ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳ-ಲಾಗುವುದು. ಆ ಮೂಲಕ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲಾಗುವುದು ಎಂದು ಸರಕಾರ ಹೈಕೋರ್ಟ್ಗೆ ತಿಳಿಸಿದೆ. ಮೇಖ್ರಿ ಸರ್ಕಲ್ನಿಂದ ಕಾವೇರಿ ಜಂಕ್ಷನ್ವರೆಗೆ ಮತ್ತು ಜಯಮಹಲ್ನಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದವರೆಗೆ ಹಾಲಿ ಇರುವ ಜಾಗ ಬಳಸಿಕೊಂಡು ರಸ್ತೆ ವಿಸ್ತರಣೆ ಮಾಡಲಾಗುವುದು. ಆ ಮೂಲಕ ರಸ್ತೆ ವಿಸ್ತರಿಸಿ ಟ್ರಾಫಿಕ್ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಬೆಂಗಳೂರು ಮಹಾನಗರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿಒಂದಾದ ಅರಮನೆ ಮೈದಾನ ಬಳಿ ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳ-ಲಾಗುವುದು. ಆ ಮೂಲಕ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲಾಗುವುದು ಎಂದು ಸರಕಾರ ಹೈಕೋರ್ಟ್ಗೆ ತಿಳಿಸಿದೆ. ಮೇಖ್ರಿ ಸರ್ಕಲ್ನಿಂದ ಕಾವೇರಿ ಜಂಕ್ಷನ್ವರೆಗೆ ಮತ್ತು ಜಯಮಹಲ್ನಿಂದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದವರೆಗೆ ಹಾಲಿ ಇರುವ ಜಾಗ ಬಳಸಿಕೊಂಡು ರಸ್ತೆ ವಿಸ್ತರಣೆ ಮಾಡಲಾಗುವುದು. ಆ ಮೂಲಕ ರಸ್ತೆ ವಿಸ್ತರಿಸಿ ಟ್ರಾಫಿಕ್ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.