ಬಾಂಗ್ಲಾದೇಶಕ್ಕೆ ವಿದ್ಯುತ್‌ ರಫ್ತು, ಪ್ರಧಾನಿ ಶೇಖ್‌ ಹಸೀನಾ ಜತೆ ಡೀಲ್‌ ಕುದುರಿಸಿದ ಅದಾನಿ

ವಿದ್ಯುತ್‌ ಕೊರತೆಯಿಂದ ಬಳಲುತ್ತಿರುವ ಬಾಂಗ್ಲಾದೇಶಕ್ಕೆ ಭಾರತದಿಂದ ವಿದ್ಯುತ್‌ ರಫ್ತು ಮಾಡುವ ಯೋಜನೆಯನ್ನು ಗೌತಮ್‌ ಅದಾನಿ ಹಾಕಿಕೊಂಡಿದ್ದಾರೆ. ವರ್ಷಾಂತ್ಯದ ವೇಳೆಗೆ ಜಾರ್ಖಂಡ್‌ನ ಕಲ್ಲಿದ್ದಲು ಸ್ಥಾವರದಿಂದ ವಿದ್ಯುತ್ ರಫ್ತು ಮಾಡಲು ಅದಾನಿ ಟ್ರಾನ್ಸ್‌ಮಿಷನ್‌ ಉದ್ದೇಶಿಸಿದೆ.

ಬಾಂಗ್ಲಾದೇಶಕ್ಕೆ ವಿದ್ಯುತ್‌ ರಫ್ತು, ಪ್ರಧಾನಿ ಶೇಖ್‌ ಹಸೀನಾ ಜತೆ ಡೀಲ್‌ ಕುದುರಿಸಿದ ಅದಾನಿ
Linkup
ವಿದ್ಯುತ್‌ ಕೊರತೆಯಿಂದ ಬಳಲುತ್ತಿರುವ ಬಾಂಗ್ಲಾದೇಶಕ್ಕೆ ಭಾರತದಿಂದ ವಿದ್ಯುತ್‌ ರಫ್ತು ಮಾಡುವ ಯೋಜನೆಯನ್ನು ಗೌತಮ್‌ ಅದಾನಿ ಹಾಕಿಕೊಂಡಿದ್ದಾರೆ. ವರ್ಷಾಂತ್ಯದ ವೇಳೆಗೆ ಜಾರ್ಖಂಡ್‌ನ ಕಲ್ಲಿದ್ದಲು ಸ್ಥಾವರದಿಂದ ವಿದ್ಯುತ್ ರಫ್ತು ಮಾಡಲು ಅದಾನಿ ಟ್ರಾನ್ಸ್‌ಮಿಷನ್‌ ಉದ್ದೇಶಿಸಿದೆ.