ಶ್ರೀರಾಮನ ಹೆಸರಿನಲ್ಲಿ ಕೋಮು ದಳ್ಳುರಿ ಸೃಷ್ಟಿಸಿ ರಾಮನಿಗೆ ಬಿಜೆಪಿ ಅವಮಾನ ಮಾಡುತ್ತಿದೆ: ರಾವತ್ ಆರೋಪ
ಶ್ರೀರಾಮನ ಹೆಸರಿನಲ್ಲಿ ಕೋಮು ದಳ್ಳುರಿ ಸೃಷ್ಟಿಸಿ ರಾಮನಿಗೆ ಬಿಜೆಪಿ ಅವಮಾನ ಮಾಡುತ್ತಿದೆ: ರಾವತ್ ಆರೋಪ
ದೇಶದ ಅನೇಕ ಭಾಗಗಳಲ್ಲಿ ರಾಮ ನವಮಿ ಆಚರಣೆಯ ಮೆರವಣಿಗೆ ವೇಳೆ ನಡೆದ ಕೋಮು ಹಿಂಸಾಚಾರಗಳಿಗೆ ಬಿಜೆಪಿ ಕಾರಣ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಶ್ರೀ ರಾಮನ ಹೆಸರಿನಲ್ಲಿ ಕೋಮು ವೈಷಮ್ಯದ ಕಿಡಿ ಬಿತ್ತುವ ಮೂಲಕ ರಾಮನ ಆದರ್ಶಗಳಿಗೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶದ ಅನೇಕ ಭಾಗಗಳಲ್ಲಿ ರಾಮ ನವಮಿ ಆಚರಣೆಯ ಮೆರವಣಿಗೆ ವೇಳೆ ನಡೆದ ಕೋಮು ಹಿಂಸಾಚಾರಗಳಿಗೆ ಬಿಜೆಪಿ ಕಾರಣ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಶ್ರೀ ರಾಮನ ಹೆಸರಿನಲ್ಲಿ ಕೋಮು ವೈಷಮ್ಯದ ಕಿಡಿ ಬಿತ್ತುವ ಮೂಲಕ ರಾಮನ ಆದರ್ಶಗಳಿಗೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.